Followers

About Me/ನನ್ನ ಬಗ್ಗೆ

Friday, August 2, 2013

ಬದಲಾವಣೆ


ಅಂದು ಹೆಳುತ್ತಿದ್ದರು
ಗುರುವೇ ನಮಃ
ಇಂದು ಹೇಳುತ್ತಿದ್ದಾರೆ
ಗುರುವೇನ್ ಮಹಾ

ಅಂದಿನದು
ರಣಧೀರರ ಹಿಂಡು
ಇಂದು
ರಣಹೇಡಿಗಳ ದಂಡು

ಇಲ್ಲ ಗುರುವಿನ ಮೇಲೆ
ಭಕ್ತಿ
ಸಿಗದು ಬಾಳಿಗೆ
ಮುಕ್ತಿ

ಅಂದು ಗುರುಗಳಿಗೆ
ಗುರುದಕ್ಷಿಣೆ
ಇಂದು ಬೇಕಾಗಿದೆ
ಗುರುವಿಗೇ ರಕ್ಷಣೆ

ಬೇಕು ಗುರು ಬಾಳಿಗೆ
ಆಗಲೇ ಅಲ್ಲಿ ಏಳಿಗೆ

No comments:

Post a Comment