Followers

About Me/ನನ್ನ ಬಗ್ಗೆ

Saturday, March 8, 2014

ವಾಸ್ತವ

ಹಸಿವು ಸಂಕಟದಲಿ
ಮರುಗಿ ಮುದುಡಿ
ಕುಳಿತಿರುವ ಜನ!
ಜರಿಯುತಿರುವರು
ದೇವರನು ಅನುದಿನ!
೧ ರೂ ಅಕ್ಕಿ
ಕೊಟ್ಟವ ದೇವರಾದ
ದುಡಿಯಲು ಶಕ್ತಿ ಕೊಟ್ಟವ
ಬೇಡವಾದ
ಮತ್ತೆಮತ್ತೆ ಅದೇ ಕನಸು
ಇನ್ನು ಏನೋ ಕೊಡುವರೆಂದು

ತೋಳ್ಬಲದ ಶಕ್ತಿಯನು ಮರೆಯುತ!

No comments:

Post a Comment